ಮುಚ್ಚಿ

ನವ ವೃಂದಾವನ

ನಿರ್ದೇಶನ

ಶಕ್ತಿ ಪೀಠವಾಗಿ ಮುಂದುವರಿದ ಈ ಆನೆಗೊಂದಿ ಒಂಬತ್ತು ಜನ ಯತಿವರ್ಯರಿಂದ ಆನೆಗೊಂದಿ ಪೂರ್ವಕ್ಕೆ ತುಂಗಾಭದ್ರಾ ನಡುಗಡ್ಡೆಯಲ್ಲಿ ಪ್ರಾಣವಾಯುವನ್ನು ಸವಿಯುತ್ತಾ ವೃಂದಾವನದಲ್ಲಿ ಲೀನವಾದ ಬಗ್ಗೆ ಸಂಕ್ಷಿಪ್ತ ಮಾಹಿತಿ.

ಫೋಟೋ ಗ್ಯಾಲರಿ

  • ನವ ಬೃಂದಾವನ
  • ನವಬ್ರಂದಿವನಂ ಪಕ್ಷಿ ನೋಟ
  • ನವಬ್ರಂದಿವನಂಗೆ ದಾರಿ
  • ನವಬ್ರಂದಿವನಂ ಮುಂಭಾಗದ ನೋಟ

ತಲುಪುವ ಬಗೆ :

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (72.3 ಕಿಮೀ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ (123.4 ಕಿಮೀ).

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣಗಳು ಹೊಸಪೇಟೆ, ಮುನಿರಾಬಾದ್, ಕೊಪ್ಪಳ.

ರಸ್ತೆ ಮೂಲಕ

ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು 50, 67 ಮತ್ತು ನಾಲ್ಕು ರಾಜ್ಯ ಹೆದ್ದಾರಿಗಳು 36, 130, 59, 63 ಕೊಪ್ಪಳದಲ್ಲಿ ಛೇದಿಸುತ್ತವೆ.