ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:
ಕೊಪ್ಪಳದ ಕೋಟೆ

ಕೊಪ್ಪಳದ ಕೋಟೆ

ವರ್ಗ ಐತಿಹಾಸಿಕ

ಈ ಕೋಟೆಯನ್ನು ಕ್ರಿ.ಶ. 1786 ರಲ್ಲಿ ಟಿಪ್ಪು ಸುಲ್ತಾನನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳುತ್ತಾನೆ. ಆನಂತರ ಫ್ರೆಂಚ್ ಎಂಜಿನಿಯರುಗಳ ಸಹಕಾರ ಪಡೆದು ಕ್ರಿ.ಶ. 1790 ರಲ್ಲಿ ಈ ಕೋಟೆಯನ್ನು…

ನಿರ್ದೇಶನ
ಪಂಪಾ ಸರೋವರ

ಪಂಪಾ ಸರೋವರ

ಐದು ಪವಿತ್ರ ಸರೋವರಗಳಲ್ಲಿ ಒಂದಾಗಿದೆ. ಹಿಂದೂ ಪುರಾಣದಲ್ಲಿ ಪಂಪಾ ಸರೋವರವನ್ನು ಶಿವನ ಪತ್ನಿ ಪಾರ್ವತಿಯ ಒಂದು ರೂಪವಾದ ಪಂಪಾ ಶಿವನಿಗೆ ಭಕ್ತಿ ತೋರಿಸುವುದಕ್ಕೆ ತಪಸ್ಸು ಮಾಡಿದ ಸ್ಥಳವಾಗಿದೆ.

ನಿರ್ದೇಶನ
ಚಿಂತಮಣಿ ದೇವಸ್ಥಾನ ಆನೆಗುಂದಿ  ಎಡಭಾಗದ ನೋಟ

ಚಿಂತಮಣಿ ದೇವಸ್ಥಾನ ಆನೆಗುಂದಿ

ಇದು ಪುರಾತನ ಇತಿಹಾಸದ ಮತ್ತೊಂದು ಸಂಪತ್ತು ಮತ್ತು ಕೃಷ್ಣ ದೇವರ ಮತ್ತು ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸುತ್ತದೆ. ಈ ಸ್ಥಳವು ಭೂಮಾ ದೇವಿಯ ತಾಯಿಯ ಮನೆ ಮತ್ತು…

ನಿರ್ದೇಶನ
ನವಬ್ರಂದಿವನಂ ಆನೆಗುಂಡಿ

ನವ ವೃಂದಾವನ

ಶಕ್ತಿ ಪೀಠವಾಗಿ ಮುಂದುವರಿದ ಈ ಆನೆಗೊಂದಿ ಒಂಬತ್ತು ಜನ ಯತಿವರ್ಯರಿಂದ ಆನೆಗೊಂದಿ ಪೂರ್ವಕ್ಕೆ ತುಂಗಾಭದ್ರಾ ನಡುಗಡ್ಡೆಯಲ್ಲಿ ಪ್ರಾಣವಾಯುವನ್ನು ಸವಿಯುತ್ತಾ ವೃಂದಾವನದಲ್ಲಿ ಲೀನವಾದ ಬಗ್ಗೆ ಸಂಕ್ಷಿಪ್ತ ಮಾಹಿತಿ.

ನಿರ್ದೇಶನ
ಶ್ರೀ ಕೃಷ್ಣದೇವರಾಯ ಸಮಾಧಿ

ಕೃಷ್ಣದೇವರಾಯ ಸಮಾಧಿ

ನೀವು ನೋಡುವಂತೆ, ಕಟ್ಟಡವು ರಚನೆಯ ಅಂಕಣವಾಗಿದೆ. ಇದು ಸುಮಾರು 50 ‘x 50’ ಅನ್ನು ಅಳತೆ ಮಾಡುವ ರಚನೆಯು 8 x 8 ಶ್ರೇಣಿಯಲ್ಲಿನ 64 ಗಾತ್ರದ…

ನಿರ್ದೇಶನ
ಅಂಜನಾದ್ರಿ-ಬೆಟ್ಟ

ಅಂಜನಾದ್ರಿ ಪರ್ವತ

ಹನುಮಂತ ಜನಿಸಿದ ಎನ್ನಲಾದ ಅಂಜನಾದ್ರಿ ಬೆಟ್ಟ ಇರುವುದೂ ಇಲ್ಲಿಯೇ. ಆ ಬೆಟ್ಟದ ತಪ್ಪಲಿನಲ್ಲಿಯೇ ನೂರಾರು ವಿಸ್ಮಯಗಳಿವೆ. ಬೆಟ್ಟದಲ್ಲಿಯೇ ಸನ್ಯಾಸಿಗಳು ಮನೆ ಮಾಡಿಕೊಂಡಿದ್ದಾರೆ.

ನಿರ್ದೇಶನ
ಹುಲಿಗೆಮ್ಮ ದೇವಸ್ಥಾನ

ಹುಲಿಗೆಮ್ಮ ದೇವಾಲಯ

ಹುಲಗಿ ಕ್ಷೇತ್ರ ಎಂಟುನೂರು ವರ್ಷಗಳಿಂದಲೂ ಜನರನ್ನು ಸೆಳೆಯುತ್ತಿದೆ. ಈ ಕ್ಷೇತ್ರದ ಪೂರ್ವಕ್ಕೆ ತುಂಗಭದ್ರಾ ಹರಿಯುತ್ತದೆ. ನದಿಯ ದಂಡೆಯಲ್ಲಿ ಶ್ರಿ ಸೋಮೇಶ್ವರ ಲಿಂಗವಿದೆ. ಅಲ್ಲಿಯೂ ವಿಶೇಷ ಪೂಜೆಗಳು ನಡೆಯುತ್ತದೆ.

ನಿರ್ದೇಶನ
ಮಹಾದೇವ ದೇವಾಲಯ

ಮಹಾದೇವ ದೇವಾಲಯ (ಇಟಗಿ)

ಇಟಗಿಯ ಮಹಾದೇವ ದೇವಾಲಯವನ್ನು ಕ್ರಿ.ಶ. 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.

ನಿರ್ದೇಶನ
ಕನಕಾಚಲಪತಿ

ಕನಕಾಚಲಪತಿ ದೇವಾಲಯ (ಕನಕಗಿರಿ)

ಇಲ್ಲಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಮುಖ ಮತ್ತು ರಮಣೀಯ, ಅಪೂರ್ವ ಶಿಲ್ಪ ಕಲಾ ಸಂಪತ್ತಿನ ದೇವಾಲಯ. ವಿಜಯ ನಗರ ಅರಸರರಲ್ಲೇ ಶ್ರೇಷ್ಠನಾದ ಶ್ರೀಕೃಷ್ಣದೇವರಾಯನ ಕಾಲವಾದ ೧೫ನೇ ಶತಮಾನದ ಪೂವಾ…

ನಿರ್ದೇಶನ